ದುರ್ಗಾಪೂಜೆ ಮಂಡಲ:
ದುರ್ಗಾಪೂಜೆ ಮಂಡಲ:
ವಿಟ್ಲದ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಬುಧವಾರ ನಡೆದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಗುಡಿ ಹಾಗೂ ಶ್ರೀ ನಾಗಕಟ್ಟೆಯ ಶಿಲಾನ್ಯಾಸ ಕಾರ್ಯಕ್ರಮದ ಅಂಗವಾಗಿ ದೇವಸ್ಥಾನದಲ್ಲಿ ದುರ್ಗಾಪೂಜೆಯ ಮಂಡಲ ರಚಿಸಲಾಯಿತು. ಮಾಣಿಲ ಶ್ರೀಧಾಮ ಕ್ಷೇತ್ರದ ಮೋಹನ್ ದಾಸ ಸ್ವಾಮೀಜಿ, ನಾರಾಯಣ್(ಭಟ್ ಸ್ವಾಮಿ ಇದ್ದರು.
ದುರ್ಗಾಪೂಜೆ ಮಂಡಲ:
ವಿಟ್ಲದ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಬುಧವಾರ ನಡೆದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಗುಡಿ ಹಾಗೂ ಶ್ರೀ ನಾಗಕಟ್ಟೆಯ ಶಿಲಾನ್ಯಾಸ ಕಾರ್ಯಕ್ರಮದ ಅಂಗವಾಗಿ ದೇವಸ್ಥಾನದಲ್ಲಿ ದುರ್ಗಾಪೂಜೆಯ ಮಂಡಲ ರಚಿಸಲಾಯಿತು. ಮಾಣಿಲ ಶ್ರೀಧಾಮ ಕ್ಷೇತ್ರದ ಮೋಹನ್ ದಾಸ ಸ್ವಾಮೀಜಿ, ನಾರಾಯಣ್(ಭಟ್ ಸ್ವಾಮಿ ಇದ್ದರು.
--
Mohammad Ali
Vittla
Reporter, Vittla
9980205258
0 comments:
Post a Comment