ಬೇಬಿ ನಿರ್ಭಯಾಳ
ಬದುಕಿಗೆ ಬೆಳಕನ್ನು ನೀಡಲು
ಮೊಂಬತ್ತಿಯ ಹಿಡಿದು
ಬೀದಿಗಿಳಿಯಿತು ಜನ ಸಮೂಹ
ಉದಯವಾಣಿಯೆಂಬ
ಕೋಮುವಾಣಿ ಗೆ
ಕಾಣಲಿಲ್ಲ ಪುಟ್ಟ
ಮಗುವಿನ ಕಣ್ಣೀರು
ಸುಳ್ಳು ಸುದ್ಧಿ ಹರಡಿ
ವಿಕೃತ ಸುಖ ಪಡುವ
ಚಾಳಿ ಇನ್ನೂ ಬಿಟ್ಟಿಲ್ಲ
ಈ ವಾಣಿ
ಪತ್ರಿಕಾ ಧರ್ಮವನ್ನು
ಮರೆತು, ಜನರನ್ನು
ದಾರಿ ತಪ್ಪಿಸುವ
ಈ ವಾಣಿ ನಮಗೇಕೆ?
ಸುಳ್ಳು ಸುದ್ದಿ ಹರಡುವ
ಪತ್ರಿಕೆಯನ್ನು
ಪ್ರಶ್ನಿಸುವ ವ್ಯವಸ್ಥೆ
ದೇಶದಲ್ಲಿ ಇಲ್ಲವೇ?
ನಿರ್ಭಯಾಳ ಬದುಕಿನಲ್ಲಿ
ಚೆಂಡಾಟವಾಡಿದ ಕ್ರೂರಿಗಳ
ಬೆನ್ನ ಹಿಂದೆ, ಉದಯವಾಣಿ
ಇರಬಹುದೇ? - ಒಂದು ಸಂಶಯ
- ಷಾ ಕುದ್ರಡ್ಕ
Posted by ಪ್ರತಿದಿನ ಪ್ರತಿಕ್ಷಣ
0 comments:
Post a Comment