ಮರೆಯದಿರೋಣ ಡಿಸೆಂಬರ್ 6..!!!
ಭಾರತೀಯ ಭವ್ಯ ಇತಿಹಾಸಕ್ಕೆ ಕಪ್ಪು ಮಸಿ ಬಳಿದ ಆ ಕರಾಳ ದಿನ ಮಗದೊಮ್ಮೆ ನಮ್ಮ ಮುಂದೆ ಬರುತ್ತಿದೆ.
400 ವರ್ಷಗಳ ಕಾಲ ಅಲ್ಲಾಹನಿಗೆ ಸುಜೂದ್ ಕರುಣಿಸಿದ ಆ ಭವ್ಯ ಮಂದಿರದ ಧ್ವಂಸ ನಮ್ಮೆದೆಯಲ್ಲಿ ಮಾಸದ ಗಾಯವಾಗಿಯೇ ಉಳಿದಿದೆ.
ನೆನಪಿಸಲೂ ಅಸಹ್ಯವಾಗುತ್ತಿದೆ..!!!
ಮುಸ್ಲಿಮರ ರಕ್ಷಕ ಮುಖವಾಡವನ್ನು ಹೊತ್ತಿದ್ದ ಕಾಂಗ್ರೆಸ್ ಸರಕಾರದ ಸಂಪೂರ್ಣ ಸಹಾಯದೊಂದಿಗೆ ಸಂಘಪರಿವಾರವು ನಮ್ಮ ನಂಬಿಕೆಯನ್ನು ಮೆಟ್ಟಿ ನಿಂತು ಸವಾಲು ಹಾಕಿದ ಆ ದಿನ..!!!!
ನಿಮ್ಮ ಸವಾಲನ್ನು ನಾವು ಸ್ವೀಕರಿಸಿದ್ದೇವೆ.
ಇಂದು ಜನ್ಮ ಪಡೆಯುವ ಪುಟ್ಟ ಮಗುವಿನೊಂದಿಗೂ ನೆನಪಿಸುವೆವು ನಿಮ್ಮ ಕ್ರೂರತೆಯನ್ನು..!!!
ಇಂಶಾ ಅಲ್ಲಾಹ್...
ಮುಂದೊಂದು ದಿನ ಅಯೋಧ್ಯೆಯ ಮಣ್ಣಿನಲ್ಲಿ ಬಾಂಗ್ ಶಬ್ದ ಮೊಳಗುವ ದಿನ ದೂರವಿಲ್ಲ ಎಂಬ ಎಚ್ಚರಿಕೆ ಘಂಟೆಯ ಬಾರಿಸುತ್ತಾ,,
ಬರಲಿದೆ ಮುಂದೊಂದು ದಿನ,
ಅಂದು ಮುಸಲ್ಮಾನರ ಸುದಿನ,!!
ಬಾಬರಿ ತಲೆಯುತ್ತಿ ನಿಲ್ಲುವ ಕ್ಷಣ,
ಅವಕಾಶ ಕಾಯುತ ಪ್ರತಿ ಕ್ಷಣ..!!!
ಸಫ್ವಾನ್ ಅಡ್ಯನಡ್ಕ.
0 comments:
Post a Comment